Follow:
ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು ।
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ॥
ಅರಿತೆನಾನೆನ್ನುವಂತಾಗೆ ಕೃತಿ ಕೌಶಲದ ।
ಹಿರಿಮೆಗದು ಕುಂದಲ್ತೆ? – ಮಂಕುತಿಮ್ಮ ॥ ೩೫ ॥
ಬಲಿಷ್ಟನಾದವನು ದುರ್ಬಲನೊಡನೆ ಯುದ್ಧ ಮಾಡಬೇಕು , ತನಗಿಂತ ಹೆಚ್ಚಿನವನೊಡನಾಗಲೀ ಸರಿಸಮನೊಡನಾಗಲೀ ಯುದ್ಧ ಮಾಡಬಾರದು , ಒಂದೆಡೆ ಸಂಧಾನ ನಡೆಸುತ್ತಲಾದರೂ ಶತೃಗಳ ಪ್ರಯತ್ನವನ್ನು ನಿರೀಕ್ಷಿಸುತ್ತಿರಬೇಕು. ॥೧೨॥