ತೇಜಸ್ವಿ ನುಡಿಗಳು -ಪಾಠ
ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ.

by maya · Published · Updated
ಮಕ್ಕಳಿಗೆ ಶುಷ್ಕ ವಿಚಾರಗಳನ್ನು ಪಾಠ ಹೇಳಿದಂತೆ ವಿವರಿಸಿದರೆ ಅವರ ಮನಸ್ಸು ತಿರಸ್ಕರಿಸುತ್ತದೆ. ಸ್ವಾನುಭವಗಳೊಂದಿಗೆ ಸಂಯೋಜನೆಗೊಂಡು ಜೇವನ ಸಂಧರ್ಭಗಳಲ್ಲಿ ಹೇಳಿದಾಗ ಮಾತ್ರ ಎಂಥ ಕ್ಲಿಷ್ಟ ವಿಚಾರವಾದರೂ ಸುಲಭವಾಗಿ ಹೃದ್ಗತವಾಗುತ್ತದೆ.
— ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಪುಸ್ತಕದಿಂದ
Tags: #kannadaQuotespoornachandra tejasvi quotesಪೂರ್ಣಚಂದ್ರ ತೇಜಸ್ವಿ ನುಡಿಗಳು
by maya · Published 11th January 2020 · Last modified 28th December 2020
Follow:
ನೋಡುನೋಡುತ ಲೋಕಸಹವಾಸ ಸಾಕಹುದು ।
ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ ॥
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ ।
ನೋಡಾಡು ಹಗುರದಿಂ – ಮಂಕುತಿಮ್ಮ ॥ ೧೮೪ ॥
1.12 ರಾಜನ ನ್ಯಾಯಾಲಯದಲ್ಲಿ, ಅಗತ್ಯದ ಸಮಯದಲ್ಲಿ , ಸ್ಮಶಾನದಲ್ಲಿ , ದೌರ್ಭಾಗ್ಯ, ಕ್ಷಾಮ, ಅಥವಾ ಯುದ್ಧದ ಸಮಯದಲ್ಲಿ ನಮ್ಮನ್ನು ತೊರೆಯದವನೇ ನಿಜವಾದ ಸ್ನೇಹಿತ. ॥೯॥