ಕರ್ನಾಟಕದ ಚಿತ್ರಗಳು



Follow:
ಬ್ರಹ್ಮವೇ ಸತ್ಯ, ಸೃಷ್ಟಿಯೆ ಮಿಥ್ಯೆಯೆನ್ನುವೊಡೆ ।
ಸಂಬಂಧವಿಲ್ಲವೇನಾ ವಿಷಯಯುಗಕೆ? ॥
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ ।
ನೆಮ್ಮುವುದದಾರನೋ? – ಮಂಕುತಿಮ್ಮ ॥ ೩೦ ॥
ಹಸಿದ ಸಿಂಹವು ಹುಲ್ಲು ತಿನ್ನುವುದಿಲ್ಲ , ಸಹನೆ ಇಲ್ಲದ ನಾಯಕನು ಹೆಂಡಿರು ಮಕ್ಕಳಿಂದಲೂ ತ್ಯಜಿಸಲ್ಪಡುವನು , ಸತ್ಯವಿದ್ದರೂ ನಂಬಲಾರದುದನ್ನು ಹೇಳಬಾರದು. ॥೧೩॥